ಸ್ವ-ಪರಿಚಯ
ಹೆಸರು : ಸತ್ಯನಾರಾಯಣ
ಮುಜುಮದಾರ
ತಂದೆಯ
ಹೆಸರು : ತಿರುಮಲರಾವ ಮುಜುಮದಾರ
ತಾಯಿಯ
ಹೆಸರು : ಸುಂದರಾಬಾಯಿ
ಹುಟ್ಟೂರು : ಗುಡುಗುಂಟಿ,
ತಾಲೂಕು ಲಿಂಗಸೂಗೂರು, ಜಿ|| ರಾಯಚೂರು.
ಹುಟ್ಟಿದ ದಿನಾಂಕ : 02-01-1950
ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ.
ಗುಡುಗುಂಟಿಯಲ್ಲಿ ಎಪ್ರಿಲ್ 1966
ಬಿ.ಎಸ್ಸಿ. ಶ್ರೀ
ವಿಜಯಮಹಾಂತೇಶ ಕಾಲೇಜ್, ಇಳಕಲ್ಲ
ಎಪ್ರಿಲ್
1970
ಎಂ.ಎಸ್ಸಿ. ಸ್ನಾತಕೋತ್ತರ
ಕೇಂದ್ರ ಕುಲಬುರ್ಗಿ.
(ಕರ್ನಾಟಕ
ವಿಶ್ವವಿದ್ಯಾಲಯ ಎಪ್ರಿಲ್ 1972)
ಉದ್ಯೋಗ
: ಕೆನರಾ ಬ್ಯಾಂಕಿಗೆ ಸೇರಿದ ದಿನ : 23-04-1973
ಅಧಿಕಾರಿ
ಬಡ್ತಿ : ಅಕ್ಟೋಬರ್ 1982
ಪ್ರಬಂಧಕನಾಗಿ : ಜೂನ್
1996
ಮುಖ್ಯ
ಪ್ರಬಂಧಕನಾಗಿ :
ಜೂನ್ 2004
ನಿವೃತ್ತಿ : 31-1-2010
ಶ್ರೀ
ವಿಶ್ವಾಮಿತ್ರರ ಅನುಗ್ರಹದಿಂದ
ಕವನ
ಬರೆಯಲು ಪ್ರಾರಂಭಿಸಿದ ದಿನ : 20-02-1999
ಬರೆದ
ಕವನಗಳು : 4500 ಕ್ಕೂ
ಮೇಲ್ಪಟ್ಟು
ಪುಸ್ತಕ
ರೂಪದಲ್ಲಿ ಮುದ್ರಿತ ಕವನಗಳು :
1521
ಕವನ
ಸಂಗ್ರಹಗಳು : 23
ಕಾವ್ಯನಾಮ : ಋಷಿಕಂದ
ಅಂಕಿತ :
ಶ್ರೀಪ್ರಭು
ಸದ್ಯದ
ವಿಳಾಸ : # 7-6-20/15ಡಿ, ವೇದಾದ್ರಿ,
ವಾಸವಿನಗರ,
ರಾಯಚೂರು 584 103
ದೂ.:
08532-241366
ಮೊಬೈಲ್
: 94490 66878
ಪಡೆದ ಪ್ರಶಸ್ತಿಗಳು
ಶ್ರೀ
ಯಾಜ್ಞವಲ್ಕ್ಯ ಪ್ರಶಸ್ತಿ -2013 - ಶ್ರೀ
ಯೋಗೀಶ್ವರ ಯಾಜ್ಞಲ್ಕ್ಯ ಸೇವಾ ಸಂಘ, ಧಾರವಾಡ.
ಕಾಣ್ವಶ್ರೀ
ಪ್ರಶಸ್ತಿ -2013 - ಶ್ರೀ ಶುಕ್ಲ ಯಜುಃ
ಶಾಖಾ ಟ್ರಸ್ಟ್ (ರಿ.), ಶ್ರೀ ಯಾಜ್ಞವಲ್ಕ್ಯ
ಆಶ್ರಮ
ಚಾಮರಾಜ ಪೇಟೆ, ಬೆಂಗಳೂರು.
ಕಣ್ವರತ್ನ
ಪ್ರಶಸ್ತಿ - ಅಖಿಲ ಭಾರತ ಶುಕ್ಲಯಜುರ್ವೇದೀಯ
ಕಣ್ವ ಪರಿಷತ್,
ನಾಸಿಕ.
14ನೇ ಸಮ್ಮೇಳನ 18-03-2014 ರಿಂದ 20-3-2014
ಕವನ ಸಂಕಲನಗಳು
:-
1. ಪ್ರಭಾವಳಿ 2. ಪದಪುಗುಚ್ಛ 3. ವರನಿನಾದ
4. ಭಾವಚಿಲುಮೆ 5. ಭಾವ ಬುಗ್ಗೆ 6. ಮೌನಮಿಡಿದಾಗ
7. ದೇವಭಾವ 8. ಅಂತಃಕರಣ 9. ಅಂತರ್
ಪಯಣ
10. ಉಲಿಪು 11. ಶೋಧ 12. ಪಡಿನೆಳಲು
13. ಬಿಚ್ಚುಹೂಗಳು 14. ಹೂಗೊಂಚಲು 15. ಸೊಡರಿನ
ಕದಿರಲಿ
16. ನಿಶ್ಯಬ್ದ
ಬಾಂದಳದಲಿ 17. ಭಾವ
ತಳಿರು 18. ಗೀತ ತೋರಣ
19. ಅಮೃತಮಯ 20. ನಿರವದ್ಯನ ನೆನಪಿನಲಿ 21. ತನಿವೆಳಗು
22. ಋತಭಾವ 23. ಅಲರು ತೋರಣ 24.
ಎಣ್ದೆಶೆಯಲಿ
25. ದಿವ್ಯ
ಸಾನಿಧ್ಯ (ಹಿಂದಿ)
ಬಿಚ್ಚುಹೂಗಳು ಕವನ
ಸಂಕಲನವು
ಸೊಲ್ಲಾಪುರ ವಿಶ್ವವಿದ್ಯಾಲಯದ ಬಿ.ಕಾಂ. 2ನೇ
ಸೆಮಿಸ್ಟರ್ ಕೋರ್ಸಿಗೆ
ಪಠ್ಯಪುಸ್ತಕವಾಗಿತ್ತು
(2009-2012).
ನಿರ್ದೇಶಕರ ಕಛೇರಿ,
ಸಾರ್ವಜನಿಕ ಗ್ರಂಥಾಲಯ ಇಲಾಖೆ,
ವಿಶ್ವೇಶ್ವರಯ್ಯ
ಮುಖ್ಯಗೋಪರ, ಅಂಬೇಡ್ಕರ ವೀದಿ, ಬೆಂಗಳೂರು. ಇವರಿಂದ
ಆಯ್ಕೆಗೊಂಡ ಗ್ರಂಥಗಳು.
ಸೊಡರಿನ
ಕದಿರಲಿ - 2007 - 2008
ಭಾವತಳಿರು - 2008 - 2011
ನಿರವದ್ಯನ
ನೆನಪಿನಲಿ - 2009 - 2010
ತನಿವೆಳಗು - 2010 - 2011
ಋತಭಾವ - 2011 - 2012
ದಿವ್ಯ
ಸಾನಿಧ್ಯ (ಹಿಂದಿ) - 2013 – 2014
ಋಷಿಪುಂಗವ ಯೋಗೀಶ್ವರ ಯಾಜ್ಞವಲ್ಕ್ಯರು (ಹಿಂದಿ) - 2013-2014
ಪೌರಾಣಿಕ / ಐತಿಹಾಸಿಕ / ಸಂಶೋಧನಾ ಸಾಹಿತ್ಯ
1. ತಪೋಭೂಮಿ ವೀರಘಟ್ಟದ ಮಾಧವತೀರ್ಥರು - ನಾಟಕ
2. ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯರು ಮತ್ತು ಅವರ ಪೂರ್ವಜರು - ಸಂಶೋಧನಾ ಕೃತಿ
3. ಶ್ರೀ ಯಾಜ್ಞವಲ್ಕ್ಯ ಅಷ್ಟೋತ್ತರ - ಸಂಪಾದನಾ ಕೃತಿ
4. ಜಾಬಾಲೋಪನಿಷತ್ ( ’’ )
5. ಕಾಣ್ವ -ತ್ರಿಕಾಲ ಸಂಧ್ಯಾ ( ’’ )
6. ದೇವತಾರ್ಚನ ವಿಧಿಃ ( ’’ )
7. ಮಹರ್ಷಿ ಕಣ್ವರ ನೆಲೆಗಳು - ಸಂಶೋಧನಾಕೃತಿ
8. ಶ್ರೀ ಯಾಜ್ಞವಲ್ಕ್ಯರ
ನಿವಾಸಸ್ಥಾನ -ವಡನಗರ
9. ಶ್ರೀ ಯಾಜ್ಞವಲ್ಕ್ಯರ
-ಆಶ್ರಮಸ್ಥಾನ -ಯಾಜ್ಞವಲ್ಕ್ಯಸ್ಥಾನ ( ’’ )
ಜಗವನ
(ಬಿಹಾರ)
10. ಕೀರ್ತನೆಗಳು - ರಚನೆ
11. ಶ್ರೀ ಯೋಗೀಶ್ವರ
ಯಾಜ್ಞವಲ್ಕ್ಯರ ಅಷ್ಟೋತ್ತರ - ಸಂಪಾದನಾ ಕೃತಿ
12. ಋಷಿ ಪುಂಗವ
ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ - ಹಿಂದಿಭಾಷೆಗೆ
ಅನುವಾದಿತ
13. ಶ್ರೀಕಣ್ವ ಮಹರ್ಷಿಲ
ತಪೋನಿಲಯಾಲು -
ತೆಲುಗುಭಾಷೆಗೆ ಅನುವಾದಿತ
14. ಕಣ್ವ ಶಾಖೆಯ
ಗೌರವ -
ಸಂಪಾದನಾ ಕೃತಿ
15. ಮಹಾಸಾದ್ವಿ ತುರಡಗಿ
ತಿಮ್ಮಮ್ಮನವರು -
ನಾಟಕ
16. ಶ್ರೀ ಯಾಜ್ಞವಲ್ಕ್ಯಲವಾರಿ
ಆಶ್ರಮ ಸ್ಥಾನಮು-ಜಗವನಮು -
ತೆಲುಗು ಭಾಷೆಗೆ ಅನುವಾದಿತ ಕೃತಿ
17. ಸಂಧ್ಯಾವಂದನೆ - ಗಾಯತ್ರಿ
ಮಹಿಮೆ - ಸಂಪಾದನಾ ಕೃತಿ
18. ಶ್ರೀ ಮಾಧವ
ತೀರ್ಥರು -
ಕೀರ್ತನೆಗಳ ಸಂಗ್ರಹ
19. ಶ್ರೀ ಟೋಕದಾಸರು - ಕೀರ್ತನೆಗಳ ಸಂಗ್ರಹ
ಸಂಶೋಧನಾ / ಸಂಪಾದಿತ
ಲೇಖನಗಳು :
1. ತಪೋಭೂಮಿ ವೀರಘಟ್ಟ
2. ಶ್ರೀ ಕಣ್ವಾಶ್ರಮ
ಕ್ಷೇತ್ರ ಬೀಚಪಲ್ಲಿ
3. ಭಗವಾನ ಶ್ರೀ
ಸೂರ್ಯನಾರಾಯಣ
4. ಮಹರ್ಷಿ ಕಣ್ವರ
ನೆಲೆಗಳು
(ಕಣ್ವತೀರ್ಥ,
ತೊಡಿಖಾನ, ಮಾಗಡಿ, ದೊಡ್ಡಮಳೂರು, ಕೂಡಲೂರು,
ಕೂರಣಗೆರೆ.)
5. ಪ್ರಥಮ ಶಾಖಾ
ಮಹತ್ವ ವಿಚಾರವು
6. ಸೊಗಲ ಬನದಲ್ಲಿ
ಶ್ರೀ ಕಣ್ವರು
7. ಕಣ್ವಾಶ್ರಮ (ಪೌಡಿ
ಗಢವಾಲ) ಮತ್ತು ರಾವಲಿ (ಬಿಜನೌರ)
ದಲ್ಲಿ ಶ್ರೀ ಕಣ್ವರ ಆಶ್ರಮಗಳು)
8. ಪುಷ್ಕರ
9. ಖೇಡ ಬ್ರಹ್ಮ
10. ಮಹರ್ಷಿ ಕಣ್ವ
ಆಶ್ರಮ ಕಾನಳದಾ
11. ಶ್ರೀ ಕಣ್ವಮುನಿ
ಆಶ್ರಮ - ಕಂದರ
12. ಮಹರ್ಷಿ ಕಣ್ವರ
ತಪೋಭೂಮಿ (ಕಣ್ವಕುಪ್ಪೆ & ಕೊಣ್ಣೂರು)
13. ಮಹರ್ಷಿ ಕಣ್ವರ
ತಪೋವನ (ಪೆಂಚಲಕೋನ)
14 ಯಾಜ್ಞವಲ್ಕ್ಯರ ತಪೋಭೂಮಿ
ಕಾತ್ಯಾಯನಿ ಗೋಶಾಲೆ, ಕೆರೆಕತ್ತಿಗನೂರು
ಮೈತ್ರೇಯಿ
ತೀರ್ಥ / ಗುಹೆ, ಸೀಗೆಪಾಳ್ಯ
15. ವೇದಶಾಖೆಗಳ ಹಾಗೂ
ಶ್ರೀ ಯಾಜ್ಞವಲ್ಕ್ಯರ ಮತ್ತು ಶ್ರೀ ಕಣ್ವರ
ತಪೋಭೂಮಿಗಳ ಸಂಕ್ಷಿಪ್ತ ಪರಿಚಯ
16. ಮಹರ್ಷಿ ಕಣ್ವರ
ತಪೋವನ - ವರ್ಕಲಾ (ತಿರುವನಂತರಂ ಜಿಲ್ಲಾ
ಕೇರಳ)
17. ಮಹರ್ಷಿ ಗಾಲವರು
18. ಮಹರ್ಷಿ ಕಣ್ವರು
(ಕಲ್ಲಿಡೈಕುರಿಚಿ, ಕಣ್ಸುವಾಧಾಮ, ನಂದಪ್ರಯಾಗ ಇತ್ಯಾದಿ)
19. ಮಹರ್ಷಿ ಕಣ್ವರು
ಮತ್ತು ಯೋಗೀಶ್ವರ ಯಾಜ್ಞವಲ್ಕ್ಯರು
20. ಕಣ್ವಾಶ್ರಮದ ಜಂಬೂಫಲ
21. ತಾಪಸ ಕಣ್ವರು
22. ಗೋದಾವರಿ ತೀರದಲ್ಲಿ
ಶ್ರೀ ಕಣ್ವರು
23. ಶಿಷ್ಯ ರಾಜಾ
ಜನಕನಿಗೆ ಗುರುದೇವ ಶ್ರೀ ಯಾಜ್ಞಲ್ಕ್ಯರ
ಉಡುಗೊರೆ (ಬಂಗಾರದ ಉಂಗುರ ಉಪಕಥೆ)
24. ವಾಚಕ್ನವೀ ಗಾರ್ಗೀ
25. ತುಲಸೀದಾಸರು ಕಂಡ
ಶ್ರೀ ಯಾಜ್ಞವಲ್ಕ್ಯ ಮತ್ತು ಶ್ರೀ ಭರದ್ವಾಜ
ಋಷಿಗಳು
26. ಯೋಗೀಶ್ವರ ಯಾಜ್ಞವಲ್ಕ್ಯರಿಗೆ
ಶ್ರೀ ಆಂಜನೇಯನು ತೋರಿದ ಶ್ರೇಷ್ಠ ಗುರುಭಕ್ತಿ